ತೀವ್ರ ಖಂಡನೀಯದೊಂದಿಗೆ ಇತೀ ಸೋಶಿಯಲ್ ಫಾರೂಕ್ ✍️✍️🎤👉👉ಉಡುಪಿಯಲ್ಲಿ ಬಿಜೆಪಿ ಶಾಸಕ ಯಸ್ಪಾಲ್ ಸುವರ್ಣ ಅವರಿಂದ ಮಾಡಲಾಗಿದೆ ಎಂದು ವರದಿಯಾಗಿರುವ ಹೇಳಿಕೆ ಅತ್ಯಂತ ಖಂಡನೀಯ.🚶🏼♂️🚶🏼♂️🚶🏼♂️🚶🏼♂️🚶🏼♂️🚶🏼♂️
👉ಪ್ರಜಾಪ್ರಭುತ್ವದಲ್ಲಿ ರಾಜಕೀಯ ವಿರೋಧವನ್ನು ವಿಚಾರಗಳ ಮೂಲಕ ಎದುರಿಸಬೇಕು. ಯಾವುದೇ ನಾಯಕ ಅಥವಾ ಅವರ ಕುಟುಂಬದ ವಿರುದ್ಧ ಹಿಂಸೆಯನ್ನು ಸೂಚಿಸುವ ಅಥವಾ ದ್ವೇಷವನ್ನು ಪ್ರಚೋದಿಸುವ ರೀತಿಯ ಹೇಳಿಕೆಗಳು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು.
ರಾಜಕೀಯ ನಾಯಕರು ಜವಾಬ್ದಾರಿಯುತವಾಗಿ ನಡೆದುಕೊಂಡು, ಗೌರವಯುತ ಭಾಷೆಯನ್ನು ಬಳಸಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸುವುದು ದ್ವೇಷದಿಂದಲ್ಲ, ಸಂವಾದ, ಸಹಿಷ್ಣುತೆ ಮತ್ತು ಕಾನೂನಿನ ಮೇಲಿನ ಗೌರವದಿಂದ ಮಾತ್ರ ಸಾಧ್ಯ
👉ದ್ವೇಷದ ರಾಜಕಾರಣಕ್ಕೆ ಇಲ್ಲ ಎನ್ನೋಣ. ಶಾಂತಿ, ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯೋಣ. …. . ಉಡುಪಿಯಲ್ಲಿ ಬಿಜೆಪಿ ಶಾಸಕ ಯಸ್ಪಾಲ್ ಸುವರ್ಣ ಅವರು ನೀಡಿರುವುದಾಗಿ ವರದಿಯಾಗಿರುವ” ಬಾಬರಿ ಮಸೀದಿ ಧ್ವಂಸ ಮಾಡಿದಂತೆ” ರಾಹುಲ್ ಗಾಂಧಿ ಕುಟುಂಬವನ್ನು ಹೇಳಿಕೆ ತೀವ್ರ ಅತ್ಯಂತ ಖoಡನೀಯ, ದ್ವೇಷದ ಭಾಷೆಯ ಬದಲು ಪ್ರಜಾಪ್ರಭುತ್ವದ ಮೌಲ್ಯಗಳು ಬಲಪಡಿಸುವ ರಾಜಕೀಯವೇ ದೇಶಕ್ಕೆ ಅಗತ್ಯ, ಪ್ರಜಾಪ್ರಭುತ್ವವನ್ನು ಬಲಪಡಿಸುವುದು ದ್ವೇಷದಿಂದಲ್ಲ ಸಂವಾದ ಸಹಿಷ್ಣುತೆ ಮತ್ತು ಕಾನೂನಿನ ಮೇಲೆ ಗೌರವದಿಂದ ಮಾತ್ರ ಸಾಧ್ಯ.
